LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ : ಸಗಾಯಿ

ಇಂಡಿ:  ಝಳಕಿ ಸುಮಾರು ದಿನಗಳಿಂದ ನಡೆದ ಇರಾನ, ಅಮೇರಿಕಾ,ಇಸ್ರೆಲ್ ಯುದ್ಧದಿಂದಾಗಿ ರಾಜ್ಯದ ಎಲ್ಲೆಡೆ ಗ್ಯಾಸ, ಪೆಟ್ರೋಲ್, ಎಲ್.ಪಿ.ಜಿ ಸಮಸ್ಸೆಗಳಲ್ಲದೆ ಎಲ್ಲರಿತಿಯ ಕಚ್ಚಾ ವಸ್ತುಗಳ ಆಮದು, ರಪ್ತಿಗೆ ತೊಂದರೆ ಉಂಟಾಗಿದ್ದು, ಗ್ಯಾಸ ತೋಂದರೆಯಿಂದಾಗಿ ಹೋಟೆಲಗಳಲ್ಲಿ, ಮನೆಗಳಲ್ಲಿ ಜನರು ಸವದೆ ಒಲೆ, ವಿದ್ಯೂತ ಚಾಲಿತ ಒಲೆಗಳ ಮೊರೆ  ಹೊಗುತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಬಳ್ಳೊಳ್ಳಿ ಭೀರೇಶ್ವರ ಟ್ರೆಡರ್‍ಸ ಇವರಿಗೆ ಯಾವುದೆ ಸಮಸ್ಸೆಯಾಗಿಲ್ಲ, ಮೊದಲಿಗಿಂತಲು ಸ್ವಲ್ಪ ಪ್ರಮಾಣ ಅಂದರೆ ಮೊದಲು ೧೦೦% ಪ್ರತಿಷತ ಸಾಗುವಳಿ ಇದ್ದು, ಇವಾಗ ೭೫% ಪ್ರತಿಷತ ಸಾಗುವಳಿ ಇದೆ ಎಂದು ಭೀರೆಶ್ವರ ಟ್ರೇಡರ್‍ಸ ವಿತರಕ  ಬಸು ಸಗಾಯಿ ಪತ್ರಿಕೆಗೆ ಮಾಹಿತಿ ನೀಡಿದರು.

ಈ ಸಂದರ್ಬದಲ್ಲಿ ಝಳಕಿ ಗ್ರಾಮದ ಯುವನೇತಾರ ವಿನೋದ ಶಿರಶ್ಯಾಡ ಮಾತನಾಡಿ ನಮ್ಮ ಝಳಕಿ, ಬಳ್ಳೊಳ್ಳಿ, ಸುತ್ತಲಿನ ಗ್ರಾಮಗಳಲ್ಲಿ ಯಾವುದೆ ತರನಾದ ಅಭಾವ ಕಂಡು ಬಂದಿಲ್ಲ, ಆದರು ಸ್ವಲ್ಪ ಪ್ರಮಾಣದಲ್ಲಿ ಹೊಟೆಲಗಳಲ್ಲಿ ತೊಂದರೆಯಾಗಿದೆ, ಇದನ್ನು ಸರ್ಕಾರ ಕುಡಲೆ ವಿಚಾರಣೆಗೆ ತೆಗೆದುಕೊಂಡು, ತೊಂದರೆಯಾಗದಂತೆ ಯೋಜನೆ ರೂಪಿಸಬೆಕು, ಸಮಸ್ಸೆ ಉದ್ಭವಿಸುವ ಮುನ್ನ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸರ್ಕಾರ ಯೋಜನೆ ರುಪಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

ಬಳ್ಳೊಳ್ಳಿ ಗ್ರಾಮದ ಸಿದ್ದಾರಾಮ ವಾಲಿ ಮಾತನಾಡಿ ಕೇವಲ ಗ್ಯಾರಂಟಿಗಳ ಮಧ್ಯೆ ಸಿಲುಕಿ, ಸರ್ಕಾರ ಬೊಕ್ಕಸದಲ್ಲಿ ತೋಂದರೆಯಗಿದ್ದು, ಜನರ ಸಮಸ್ಸೆಗಳಿಗೆ ಸ್ಪಂದನೆ ಮಾಡುವಲ್ಲಿ ವಿಫಲತೆ ಕಾಣುತಿದೆ, ತೊಂದರಗೆಳಿಗೆ ಪರಿಹಾರ ಹುಡುಕಿ, ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸೊದು ಸರ್ಕಾರದ ಕೇಲಸ, ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ, ಆದರು ಮುಂದೆ ಸಮಸ್ಸೆಗಳು ಆಗದಂತೆ ನೊಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಬದಲ್ಲಿ ವಿಠ್ಠಲ ಸಗಾಯಿ, ಈರಣ್ಣ ಕಂಬಾರ, ಸದಾಶೀವ ರೇವತಗಾಂವ, ಸಿದ್ದು ಶಿರಶ್ಯಾಡ, ಪ್ರವೀಣ ಬಡಿಗೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್