LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಥಣಿ ಪೊಲೀಸ್‌ರ ಭರ್ಜರಿ ಕಾರ್ಯಾಚರಣೆ/ ಅಂತರರಾಜ್ಯ ಇಬ್ಬರು ಕಳ್ಳಿಯರ ಬಂಧನ


ಅಥಣಿ: ಅಥಣಿ ಪೊಲೀಸರ ಭರ್ಜರಿ ಕಾರ್ಯಾರಣೆ ಅಂತರರಾಜ್ಯ ಕಳ್ಳರ ಬಂಧನ ಅಥಣಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪುಸಲಾಯಿಸಿ ಕಳ್ಳತನ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಯಶ್ವಯಾಗಿದ್ದು, ಮಹಾರಾಷ್ಟçದ ಕೋಲ್ಲಾಪೂರ ಮೂಲದ ಹೇಮಾ ಧರ್ಮೇಂದ್ರ ಕಸಬೇಕರ, ನೀಲಂ ವಿಜಯ ಕಾಂಬಳೆ ಇಬ್ಬರನ್ನು ಬಂಧಿಸಿದ್ದು ಅವರಿಂದ ಬಂಗಾರದ ಬೋರಮಾಳ ೦೭ ಗ್ರಾಂ ತೂಕದ್ದು ೧,೧೨,೦೦೦ ರೂ.ಗಳು ಮತ್ತು ಅಥಣಿ ಪೋಲಿಸ್ ಠಾಣೆ ಒಟ್ಟು ೪ ಪ್ರಕರಣಗಳಲ್ಲಿ ೪೨.೫ ಗ್ರಾಂ ಬಂಗಾರದ ಆಭರಣಗಳು ೬,೮೦,೦೦೦  ಒಟ್ಟು ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ
ಪ್ರಕರಣವನ್ನು ಪತ್ತೆ ಮಾಡಲು ಬೆಳಗಾವಿ ಎಸ್ ಪಿ ಕೆ ರಾಮರಾಜನ್  ಹೆಚ್ಚುವರಿ ಎಸ್‌ಪಿ ಆರ್ ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಜಿ ಎಸ್ ಉಪ್ಪಾರ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ ನೇತೃತ್ವದ ತನಿಖಾ ತಂಡದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ ಎಈರಕರ, ಶ್ರೀಮತಿ ಜೆ ಆರ್ ಅಸೋದೆ, ಮಹಾಂತೇಶ ಪಾಟೀಲ, ಎ. ಬಿ. ಹೋಸಲ್ಕರ, ಎಮ್.ಎಮ್ ಖೋತ, ವಿ ವಿ ಗಾಯಕವಾಡ, ಎಸ್ ಎಸ್ ಸನದಿ, ಜೆ ಹೆಚ್ ಡಾಂಗೆ, ಭೀ ಎಮ್ ತಳವಾರ, ಕುಮಾರಿ ಜೆ ಎಸ್ ಬೆಕ್ಕೇರಿ ಮತ್ತು ವಿನೋಧ ಠಕ್ಕಣ್ಣವರ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದು ಕಾರ್ಯವನ್ನು ಬೆಳಗಾವಿ  ಎಸ್‌ಪಿ ಪಿ ಕೆ ರಾಜರಾಜನ್  ಅವರು ಶ್ಲಾಘಿಸಿದ್ದಾರೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್