LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀ ಖಾಸ್ಗತನ ಹಾಲು ಹುಗ್ಗಿ ಪ್ರಸಾದ ಸವಿದ ಸದ್ಭಕ್ತರು

ತಾಳಿಕೋಟೆ,ಜು,೨೭ :  ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಪ್ರತಿನಿತ್ಯ ವಿಶೇಷವಾದ ಪ್ರಸಾದ ರೂಪದಲ್ಲಿ ಭಕ್ತಾಧಿಗಳಿಗಾಗಿ ಪಕ್ವಾನ್ ಭೋಜನ ತಯಾರಿಸಲಾಗುತ್ತಿದ್ದು ಅದರಂತೆ ಈ ಭಾರಿ ರವಿವಾರ ಮಹಾ ಪ್ರಸಾದದಿನದಂದು ಭಕ್ತಾಧಿಗಳು ಹಾಲು ಹುಗ್ಗಿ, ರೈಸ್, ಬೊಂದೆ, ಶೇಂಗಾ ಹೋಳಿಗೆ, ಖಡಕ್ ರೊಟ್ಟಿ ಸಾಂಬಾರ ಸವಿದರು.
      ಸುಮಾರು ೯ ದಿನಗಳಕಾಲ ಜರುಗಲಿರುವ ಈ ಜಾತ್ರೋತ್ವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿವರ್ಷವು ಶ್ರೀಮಠದಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು ಪ್ರತಿನಿತ್ಯ ೨೦ ಸಾವಿರ ಜನಕ್ಕೆ ಸಾಲುವಷ್ಟು ಫಕ್ವಾನ್ ಭೋಜನೆಯನ್ನು ತಯಾರಿಸಿ ನೀಡಲಾಗುತ್ತಿದೆ. ರವಿವಾರರಂದು ೨೦ ಕ್ವಿಂಟಲ್ ಹಾಲು ಹುಗ್ಗಿ, ೨೫ ಕ್ವಿಂಟಲ್ ರೈಸ್‌ನ್ನು ಸಿದ್ದಪಡಿಸಿ ಸುಮಾರು ೩೦ ಸಾವಿರ ಭಕ್ತಾಧಿಗಳಿಗೆ ಪ್ರಸಾದಕ್ಕೆ ಸಾಲುವಷ್ಟು ಸಿದ್ದಪಡಿಸಿ ಭಕ್ತರ ಅಪೇಕ್ಷೆಯಂತೆ ಭಕ್ತಾಧಿಗಳಿಗೆ ಸಿದ್ದಲಿಂಗಶ್ರೀಗಳು ಉಣಬಡಿಸಿದರು.
---
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಚಲಿತ ಫಕ್ವಾನ್ ಭೋಜನದಲ್ಲಿ ಹಾಲು ಹುಗ್ಗಿ ಎಲ್ಲರೂ ಮೆಚ್ಚುವಂತಹದ್ದು ಅಂತಹ ಹಾಲು ಹುಗ್ಗಿ ಭಕ್ತರ ಅಪೇಕ್ಷೆಯಂತೆ ಸಿದ್ದಪಡಿಸಿ ಶ್ರೀ ಖಾಸ್ಗತನ ಪ್ರಸಾದ ರೂಪದಲ್ಲಿ ನೀಡಲಾಗಿದೆ ಶ್ರೀಮಠಕ್ಕೆ ಆಗಮಿಸುತ್ತಿರುವ ಭಕ್ತರೇ ಎಲ್ಲವನ್ನು ಸತ್ಯಂತ ಸಂತಸದಿಂದ ನೋಡಿಕೊಳ್ಳುತ್ತಿದ್ದಾರೆ ಭಕ್ತರಿಂದ ಶ್ರೀಮಠವು ಪ್ರೀತಿಯನ್ನು ಮಾತ್ರ ಬಯಸಿದೆ ಯಾಕೆಂದರೆ ಶ್ರೀಮಠದ ಆಸ್ತಿ ಭಕ್ತರೇ ಆಗಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್