LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅನಾಥರಿಗೆ ಹಣ್ಣು, ಹಂಪಲು ವಿತರಣೆ

ಬಳ್ಳಾರಿ, ಜೂ.12:: ಕರವೇ ಬಳ್ಳಾರಿ ಜಿಲ್ಲಾಘಟಕದ ವತಿಯಿಂದಜಿಲ್ಲಾಧ್ಯಕ್ಷರಾದಅಂಗಡಿ ಶಂಕ್ರಪ್ಪಅವರ ನೇತೃತ್ವದಲ್ಲಿ, ಟಿ.ಎ. ನಾರಾಯಣಗೌಡರ 60ನೇ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದಲ್ಲಿಓ.ಪಿ.ಡಿ. ಎದುರುಗಡೆಇರುವ ಮೇರಿಮಾಥಅನಾಥಆಶ್ರಮದಲ್ಲಿಅಂದ ಮಕ್ಕಳಿಗೆ ಹಣ್ಣು-ಹಂಪಲುಗಳ ಹಂಚುವುದರ ಮೂಲಕ ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪರವರು, ಭುವನೇಶ್ವರಿ ಪುತ್ರ, ಕನ್ನಡದ ಮಣ್ಣಿನ ಮಗ ಸನ್ಮಾನ ಶ್ರೀ ಟಿ. ಎ. ನಾರಾಯಣಗೌಡಅಣ್ಣಅವರಿಗೆ ಹೃದಯಪೂರ್ವಕಜನ್ಮದಿನದ ಹಾರ್ದಿಕ ಶುಭಾಶಯ ತಿಳಿಸಿ, ಅವರಿಗೆಆರೋಗ್ಯ, ಐಶ್ವರ್ಯ ಆ ದೇವರುಇನ್ನೂ ಹೆಚ್ಚಿನರೀತಿಯಲ್ಲಿಕರುಣಿಸಲಿ, ಅವರ ನಿಮ್ಮಜೀವನವುಯಶಸ್ಸು, ಗೌರವ ಮತ್ತು ಸಂತೋಷದ ಬೆಳಕಿನಿಂದ ಸದಾ ಕಂಗೊಳಿಸಲಿ ಎಂದು ಹಾರೈಸಿದರು. 
ಈ ಸಂದರ್ಭದಲ್ಲಿಜಿಲ್ಲಾಉಪಾಧ್ಯಕ್ಷರಾದ ಕೊಳೂರು ತಿಪ್ಪಾರೆಡ್ಡಿ, ಶಿವಕುಮಾರ್.ಕೆ, ಹುಬ್ಬಳಿ ರಾಜ, ಆನಂದಗೌಡ, ವಿಶ್ವನಾಥಸ್ವಾಮಿ, ತಾಲ್ಲೂಕುಅಧ್ಯಕ್ಷರಾದ ಚಾನಾಳ್ ಮಲ್ಲಿಕಾರ್ಜುನ, ಸಾಮಾಜಿಕಜಾಲತಾಣಅಧ್ಯಕ್ಷರಾದ ಶ್ರೀಧರಶೆಟ್ಟಿ ಬೆಳಗಲ್ಲು, ಮೋಕಾ ವಿಧಾನಸಭಾಉಪಾಧ್ಯಕ್ಷರಾದ ಕಂದಿ ರಾಜೇಶ್‍ರೆಡ್ಡಿ, ದುರುಗೇಶ್, ಮಹಾಂತೇಶ್ ಮಸ್ಕಿ, ಅಂಬೇಶ್‍ಗೌಡ, ಪ್ರಭುಸ್ವಾಮಿ, ಮಂಜುನಾಥಜಾನೆಕುಂಟೆ, ಹನುಮಂತ ಬೆಳಗಲ್ಲು ಮುಂತಾದವರು ಉಪಾಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್