LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪಿಸ್ತಾ ಹೌಸ್ ರೆಸ್ಟೋರೆಂಟ್ ಆರಂಭ 


ಬಳ್ಳಾರಿ, ಜ. 20 : ರೆಸ್ಟೋರೆಂಟ್ ಕ್ಷೇತ್ರದಲ್ಲಿ ಪ್ರಸಿದ್ಧ ಆಹಾರ ಬ್ರಾಂಡ್ ಹೆಸರು ಹೊಂದಿರುವ ಫೈವ್ ಸ್ಟಾರ್ ಸ್ಪೆಷಲಿಟಿಗಳೊಂದಿಗೆ ಪಿಸ್ತಾ ಹೌಸ್ ರೆಸ್ಟೋರೆಂಟ್, ನಗರದ ಅರುಣಾ ಕಾಮೀನೇನಿ ಆಸ್ಪತ್ರೆ ಪಕ್ಕದಲ್ಲಿ, ಹೊಸಪೇಟೆ ರಸ್ತೆ ಬಳ್ಳಾರಿಯಲ್ಲಿ ಆರಂಭವಾಗುತ್ತಿರುವುದನ್ನು ತಿಳಿಸಲು ಸಂತೋಷವಾಗುತ್ತದೆ. ನಮ್ಮ ಪಿಸ್ತಾ ಹೌಸ್ ನಲ್ಲಿ ಗುಣಮಟ್ಟದ ಶುಚಿ ರುಚಿ ಆಹಾರ ದೊಂದಿಗೆ, ಸ್ವಚ್ಛತೆ ಮತ್ತು ನಂಬಿಕೆಗೆ ಹೆಸರಾದ ಪ್ರಪಂಚದ ಪ್ರತಿಷ್ಠಿತ ಐದು ದೇಶಗಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಪಿಸ್ತಾ ಹೌಸ್ ಇದೀಗ ಬಳ್ಳಾರಿಯಲ್ಲಿ ಪ್ರಾರಂಭಿಸಲಾಗುತ್ತಿದೆ.

ಪಿಸ್ತಾ ಹೌಸ್ ವಿಶೇಷತೆಗಳಾದ  ಜಾಫ್ರಾನಿ ಬಿರಿಯಾನಿ, ಬೇಕರಿ ಉತ್ಪನ್ನಗಳು ಮತ್ತು ಜಾಫ್ರಾನಿ ಟೀ ಪಿಸ್ತಾ ಹೌಸ್‌ನ ಪ್ರಮುಖವಾದ ಖಾದ್ಯ ಮತ್ತು ಪಾನೀಯಗಳನ್ನು ಹೊಂದಿರುವ ಪಿಸ್ತಾ ಹೌಸ್ ಬ್ರಾಂಡ್‌ಗೆ ಅಮೆರಿಕಾ (USA), ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಖತಾರ್ (Qatar) ಮತ್ತು ಭಾರತದ ಅನೇಕ ಭಾಗಗಳಲ್ಲಿ ಫ್ರಾಂಚೈಸಿಗಳು ಇದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ಪಡೆದಿದೆ.

ಬಳ್ಳಾರಿಯ ಪಿಸ್ತಾ ಹೌಸ್ ರೆಸ್ಟೋರೆಂಟ್‌ನ ಮಾಲೀಕರು  ಮಲ್ಲಿಕಾರ್ಜುನ ರೆಡ್ಡಿ ಗ್ರಾಹಕರ ಸೌಲಭ್ಯ ಮತ್ತು ಆಹಾರದ ಶುದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಈ ರೆಸ್ಟೋರೆಂಟ್‌ನಲ್ಲಿ ಶಾಕಾಹಾರ, ಮಾಂಸಹಾರಕ್ಕೆ ವಿಶೇಷವಾದ ಮತ್ತು ಪ್ರತ್ಯೇಕ ಕಿಚನ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಇದರ ಜೊತೆಗೆ  ಈ ರೆಸ್ಟೋರೆಂಟ್‌ನಲ್ಲಿ 200 ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗುವ ವಿಶಾಲ ಫಕ್ಷನ್ ಹಾಲ್ ಲಭ್ಯವಿದ್ದು, ಇದು ಜನ್ಮದಿನ ಆಚರಣೆಗಳು, ಎಂಗೇಜ್‌ಮೆಂಟ್ ಮತ್ತು ಇತರ ಕುಟುಂಬ ಮತ್ತು ಕಛೇರಿ, ಸಂಘ ಸಂಸ್ಥೆ, ಎಂ. ಎನ್. ಸಿ ಕಂಪನಿಗಳ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿದೆ.

ತಾಜಾ ಪದಾರ್ಥಗಳು, ನೈಜ ರುಚಿಗಳು ಮತ್ತು ಉತ್ತಮ ಸೇವೆಗಳ ಮೂಲಕ ಬಳ್ಳಾರಿಯ ಜನರಿಗೆ ಪಿಸ್ತಾ ಹೌಸ್ ಒಂದು ನಂಬಿಗಸ್ತ ಭೋಜನ ಕೇಂದ್ರವಾಗಲಿದೆ, ನಮ್ಮ ಈ ಸೇವೆಯನ್ನು ಬಳ್ಳಾರಿ ನಾಗರಿಕರೂ, ಆಹಾರ ಪ್ರಿಯರು ಸದುಪಯೋಗ ಮಾಡಿಕೊಳ್ಳುವ   ಪಿಸ್ತಾ ಹೌಸ್ ಮಾಲೀಕರಾದ  ಮಲ್ಲಿಕಾರ್ಜುನ ರೆಡ್ಡಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಆಹಾರ ಪದಾರ್ಥಗಳನ್ನು ಆನ್ಲೈನ್ ನಲ್ಲಿ ಸಹ ಲಭ್ಯವಿದ್ದು ಗ್ರಾಹಕರು ಮನೆಯಲ್ಲಿ ಕುಳಿತು ನಮ್ಮ ಆಹಾರ ಪದಾರ್ಥಗಳ ರುಚಿಯನ್ನು ಸವಿಯಬಹುದು ಎಂದು ಹೋಟೆಲ್ ನ ಮಾಲೀಕರು ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್