LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಇಂದಿರಾ ಕ್ಯಾಂಟೀನ್ನಲ್ಲಿ ಕೊಳೆತ ತರಕಾರಿ ಬಳಕೆ, ಗ್ರಾಮಸ್ಥರಿಂದ ಬಿಗ

 

ಮುಗಳಖೋಡ,03 : ಪಟ್ಟಣದ ಮುಖ್ಯಕೆಂದ್ರ ಸ್ಥಳವಾದ ಪುರಸಭೆಯ ಕಛೇರಿ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ತಯಾರಿಕೆ  ಕೊಳೆತ ತರಕಾರಿ ಬಳಕೆ ಆರೋಪಿಸಿದ ನಾಗರಿಕರು.
ಸೋಮವಾರ 1 ರಂದು ಮಧ್ಯಾಹ್ನ ಪುರಸಭೆಯ ಸದಸ್ಯ ಚೇತನ ಯಡವಣ್ಣವರ, ಪರಪ್ಪ ಖೆತಗೌಡರ  ನಿರ್ದೇಶಕ ಸದಸ್ಯರಾದ ಕರೆಪ್ಪ ಮಂಟೂರ ಅಶೋಕ ಕದಮ್ಮ ಮಾಜಿ ಸದಸ್ಯ ರಮೇಶ ಖೆತಗೌಡರ,ಸುರೇಶ ಹೊಸಪೇಟಿ  ಹಾಗೂ ಸಾರ್ವಜನಿಕರು ಕೊಳೆತ ಹಾಗೂ ಹುಳುಕು ತರಕಾರಿ ಕಂಡು ಆಕ್ರೋಶ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಯವರನ್ನು ಕರೆಯಿಸಿ ಇಲ್ಲಿಯ ವ್ಯವಸ್ಥೆಗೆ ಯಾರು ಹೊಣೆ .ಸರಕಾರ ಬಡವರಿಗೆ ಅನ್ನಭಾಗ್ಯ ನೀಡಿ ಹಸಿದ ಹೊಟ್ಟೆಗೆ ಅಮೃತ ನೀಡಿದೆ ಇಂತಹ ಕಳಪೆ ವ್ಯವಸ್ಥೆಗೆ ಕಾರಣರಾದವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಇಂದಿರಾ ಕ್ಯಾಂಟೀನ್ ಬಿಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು(((((1)))).ನಾಳೆ ಗುತ್ತಿಗೆದಾರನನ್ನು ಕರೆಯಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಈ ರೀತಿ ನಡೆಯದಂತೆ ನೋಡಿಕೊಳ್ಳಲು ಎಚ್ಚರಿಕೆ ನಿಡೋಣ ಎಂದು  ಮುಖ್ಯಾಧಿಕಾರಿ ಮಹೇಶ ಪಾವಡಿಶೆಟ್ಟಿ ತಿಳಿಸಿದರು.
(((((((2))))ಯಾವುದೇ ಕಳಪೆ ವ್ಯವಸ್ಥೆ ಇಲ್ಲಿ ನಡೆಯುವುದಿಲ್ಲ ಈ ಹಿಂದೆ ತರಕಾರಿ ತಂದಾಗ ಒಂದಿಷ್ಟು ಕೊಳೆತ ತರಕಾರಿ  ಬಂದಾಗ ನಾವು ಮರಳಿಸಿದ್ದವೆ ಇಂದು ಸಹ ಮರಳಿಸಲು ಅನಿಯಾಗುವಷ್ಟರಲ್ಲಿ ಈ ರೀತಿ ಆರೋಪ ಏದುರಿಸುವಂತಾಗಿದೆ ಇಲ್ಲಿ ಆರೋಪಿಸುವಂತಾ ರೀತಿ ನಡೆದಿಲ್ಲ ಹಾಗೂ ನಡೆಸುವುದು ಇಲ್ಲ ಎಂದು ದೇವರ ಹಾಗೂ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೆವೆ ಎಂದು ಅಡಿಗೆ ಸಿಬ್ಬಂದಿಗಳಾದ ನೀಲಾ ಕರಬಿಮಗೋಳ,ರಾಧಿಕಾ ಸೋನೊನಿ ಹೇಳಿದರು.(((((3 )))))) ಇದು ಪುಣ್ಯದ ಅನ್ನ ನಾವು ಯಾವುದೇ ರೀತಿ ಕಳಪೆ ವ್ಯವಸ್ಥೆ ನಡೆಯದಂತೆ ಎಚ್ಚರಿಕೆ ಇದೆ ಆದರೂ ತರಕಾರಿ ಬೀಡಿ ಬೀಡಿ ಯಾಗಿ ತರದೆ ಸಗಟು ಖರೀದಿಸುವಾಗ ಈ ರೀತಿ ನಡೆದಿದೆ ನಾವು ಯಾವುದೇ ರೀತಿ ಕಳಪೆಯಾಗದಂತೆ ನಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದೆನೆ .ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ವಿಠ್ಠಲ. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್